ಕೊಡಗು ಆವೃತ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೊಡಗು ಆವೃತ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜುಲೈ 27, 2011

ಮಳೆನಮ್ಮೆಯಲ್ಲಿ ಮಿಂದೆದ್ದ ರೈತರು

 ವಿಕ ಸುದ್ದಿಲೋಕ ಮಡಿಕೇರಿ
ಪ್ರಕೃತಿಯ ಮಡಿಲಲ್ಲಿರುವ ಮುಕ್ಕೋಡ್ಲು ಗ್ರಾಮದಲ್ಲಿ ಮಂಗಳ ವಾರ ಮಣ್ಣಿನ ಮಕ್ಕಳು ಹಾಡಿದರು, ಕುಣಿದರು, ನಲಿದರು. ಇವರ ಈ ಸಂಭ್ರಮಕ್ಕೆ ಕಾರಣವಾದದ್ದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಮಳೆ ನಮ್ಮೆ (ಮಳೆ ಹಬ್ಬ). ಸದಾ ದುಡಿಮೆಯಲ್ಲಿ ಮುಳುಗುವ ರೈತಾಪಿ ವರ್ಗ ಮಂಗಳವಾರ ಎಲ್ಲಾ ಜಂಜಾಟಗಳನ್ನು ಮರೆತು ಸಂಭ್ರಮಿಸಿತು.

ಸೋಮವಾರ, ಜುಲೈ 11, 2011

ಸುಂಟಿಕೊಪ್ಪದಲ್ಲಿ ಗುಂಡಿ ಮುಚ್ಚಿ ಸ್ವಾಮೀ...

ಸುಂಟಿಕೊಪ್ಪ ಹಾದುಹೋಗುವ ರಾಜ್ಯ ಹೆದ್ದಾರಿ ಕಾಮಗಾರಿ ಇತ್ತೀಚೆಗೆ ನಡೆಯಿತು. ರಸ್ತೆ ಬದಿ ಕೈಗೆತ್ತಿಕೊಂಡಿರುವ ಚರಂಡಿ ಕಾಮಗಾರಿ ವೇಳೆ ಹಲವೆಡೆ ಸಮರ್ಪಕ ಕೆಲಸವಾಗಿಲ್ಲ. ಮುಖ್ಯರಸ್ತೆ ಬದಿಯಲ್ಲಿ ಬೃಹತ್ ಗುಂಡಿ ಮುಚ್ಚಲು ಕ್ರಮ ಕೈಗೊಂಡಿಲ್ಲ