ವಿಕ ಸುದ್ದಿಲೋಕ ಮಡಿಕೇರಿ
ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸವಲತ್ತುಗಳಿವೆ. ವೈದ್ಯರ ಹಾಗೂ ಪರಿಣತರ ಕೊರತೆ ಸವಲತ್ತು ಒದಗಿಸಲು ಅಡ್ಡಿಯಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಕೆ. ಅಜಿತ್ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆ ಕುಂದು ಕೊರತೆ- ಸವಲತ್ತುಗಳ ಕುರಿತು ಪತ್ರಿಕೆಯ ಮಡಿಕೇರಿ ಕಚೇರಿಯಲ್ಲಿ ಶುಕ್ರವಾರ ಡಾ.ಅಜಿತ್ಕುಮಾರ್ ಅವರೊಂದಿಗೆ ನಡೆಸಿದ `ವಿಕ ಫೋನ್ ಇನ್' ಕಾರ್ಯಕ್ರಮಕ್ಕೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಶನಿವಾರ, ಜುಲೈ 16, 2011
ಸವಲತ್ತು ಸದ್ಬಳಕೆಗೆ ಸಿಬ್ಬಂದಿ ಕೊರತೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ